Tuesday 9 June 2015

ಕನ್ನಡದ ಕಟ್ಟಾಳು ಕವಿ ಕಯ್ಯಾರರ ಜನ್ಮದಿನ

ಹಿರಿಯ ಕವಿಗಳ ರಚನೆಗಳನ್ನು ಓದುವುದರಿಂದ ಮತ್ತು
ಅವರ ಜೀವನ ಚರಿತ್ರೆಗಳನ್ನು ತಿಳಿದುಕೊಳ್ಳುವುದರಿಂದ
ಮಕ್ಕಳು ಸಾಹಿತ್ಯದ ಬಗ್ಗೆ ಹೆಚ್ಚಿನ ಅನುಭವಗಳನ್ನು ಗಳಿಸಿಕೊಳ್ಳಲು
ಸಾಧ್ಯ ,ಅಲ್ಲದೆ ಸಾಹಿತ್ಯವು ಜೀವನವನ್ನು ಸುಂದರಗೊಳಿಸುತ್ತದೆ.
ಕವಿ ಕಯ್ಯಾರರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಶಾಲಾ
ಅಧ್ಯಾಪಕರಾದ ಶ್ರೀಯುತ ಚಂದ್ರಶೇಖರ ರೈಯವರು ಮಕ್ಕಳಿಗೆ
ಕಯ್ಯಾರರ ಕುರಿತು ಹೆಚ್ಚಿನ ಮಾಹಿತಿಗಳನ್ನು ನೀಡುತ್ತಾ ಹೇಳಿದರು .
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀನಾಕ್ಷಿಯವರು ಮತ್ತು ಇತರ
ಅಧ್ಯಾಪಿಕೆಯರು ಹಾಜರಿದ್ದರು .

No comments:

Post a Comment