Friday 20 March 2015

ಬೀಳ್ಕೊಡುಗೆ ಸಮಾರಂಭ


ನಮ್ಮ ಪ್ರಧಾನ ಅಧ್ಯಾಪಕರಾದ ಶ್ರೀಗೋವಿಂದ ಭಟ್ರವರನ್ನು
ಪಿ.ಟಿ.ಎ.ವತಿಯಿಂದ  ಸನ್ಮಾನಿಸಲಾಯಿತು.

ವಾರ್ಷಿಕೋತ್ಸವ

ವಾಗ್ವರ್ಧಕ ಸಂಘ ಮತ್ತು ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ಜಂಟಿ
 ವಾರ್ಷಿಕೋತ್ಸವವನ್ನು ಆಚರಿಸಲಾಯಿತು.ಶ್ರೀಯುತ ಬಾಲಮಧುರಕಾನನ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು
ಶ್ರೀಮತಿ ಲಕ್ಷ್ಮಿಅಧ್ಯಕ್ಷತೆ ವಹಿಸಿದರು.
ಕೃಪಾನಿಧಿ. ಕೆ .ಎಲ್ಲರನ್ನೂ ಸ್ವಾಗತಿಸಿ ,ಗತ ಸಭೆಯ ವರದಿಯನ್ನು ವಾಚಿಸಿದನು .
ಸ್ವಾತಿ.ಪಿ .ಧನ್ಯವಾದಗಳನ್ನು ಸಮರ್ಪಿಸಿದಳು.
ಸದ್ರಿ ವರ್ಷದ ಆಟೋಟ ಸ್ಪರ್ಧೆಯಲ್ಲಿ ಬಹುಮಾನಿತರಿಗೆ ಬಹುಮಾನಗಳನ್ನು ನೀಡಲಾಯಿತು.
ಬಳಿಕ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು.ಜರಗಿದವು

ಕೆಲವು ರಸ ನಿಮಿಷಗಳು .