Wednesday 16 December 2015
Wednesday 2 December 2015
Saturday 3 October 2015
ಹಿರಿಯನಾಗರಿಕರ ದಿನ
ಹಿರಿಯ ನಾಗರಿಕರೂ ನಿವೃತ್ತ ಅಧ್ಯಾಪಕರೂ ಆದ
ಶ್ರೀಯುತ ಸಂಕಪ್ಪ ಪೂಜಾರಿ ಯವರು ತಮ್ಮ ಬಾಲ್ಯ ,
ಆರಂಭದ ವೃತ್ತಿ ಜೀವನ ಮತ್ತು ಇಂದಿನ ಮಕ್ಕಳ ಬಾಲ್ಯ ,ಜೀವನ
ವಿಧಾನಗಳನ್ನು ಪರಸ್ಪರ ವಿಶ್ಲೇಷಣೆ ಮಾಡಿ ,ಇಂದಿನ ಮಕ್ಕಳಲ್ಲಿ
ಹಿರಿಯರ ಕುರಿತು ಗೌರವ ಕಡಿಮೆಯಾಗುವ ಮನಸ್ಥಿತಿ ಬೆಳೆಯುತ್ತಿರುವ
ಬಗ್ಗೆ ಕಳವಳ ವ್ಯಕ್ತ ಪಡಿಸಿದರು . ಹಿರಿಯರನ್ನು ಪ್ರೀತಿಸಿ ,ಗೌರವಿಸುವ
ಮನೋ ಭಾವ ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಕರೆಯಿತ್ತರು .
ಮಕ್ಕಳು ಆ ಬಗ್ಗೆ ಪ್ರತಿಜ್ಞೆ ಸ್ವೀಕಾರ ಮಾಡಿದರು .
ಶ್ರೀಯುತ ಸಂಕಪ್ಪ ಪೂಜಾರಿ ಯವರು ತಮ್ಮ ಬಾಲ್ಯ ,
ಆರಂಭದ ವೃತ್ತಿ ಜೀವನ ಮತ್ತು ಇಂದಿನ ಮಕ್ಕಳ ಬಾಲ್ಯ ,ಜೀವನ
ವಿಧಾನಗಳನ್ನು ಪರಸ್ಪರ ವಿಶ್ಲೇಷಣೆ ಮಾಡಿ ,ಇಂದಿನ ಮಕ್ಕಳಲ್ಲಿ
ಹಿರಿಯರ ಕುರಿತು ಗೌರವ ಕಡಿಮೆಯಾಗುವ ಮನಸ್ಥಿತಿ ಬೆಳೆಯುತ್ತಿರುವ
ಬಗ್ಗೆ ಕಳವಳ ವ್ಯಕ್ತ ಪಡಿಸಿದರು . ಹಿರಿಯರನ್ನು ಪ್ರೀತಿಸಿ ,ಗೌರವಿಸುವ
ಮನೋ ಭಾವ ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಕರೆಯಿತ್ತರು .
ಮಕ್ಕಳು ಆ ಬಗ್ಗೆ ಪ್ರತಿಜ್ಞೆ ಸ್ವೀಕಾರ ಮಾಡಿದರು .
Monday 7 September 2015
Saturday 5 September 2015
Friday 21 August 2015
Wednesday 19 August 2015
Monday 17 August 2015
Wednesday 5 August 2015
ಶಾಂತಿಸಮಾಜ
ನಮ್ಮ ಶಾಲೆಯ ಚಟುವಟಿಕೆಗಳನ್ನೆಲ್ಲ ಸುಗಮವಾಗಿ
ನಡೆಸಲು ಜುಲೈ೩೧ನೆಯ ತಾರೀಖಿನಂದು "ಶಾಂತಿ ಸಮಾಜ" ವನ್ನು
ರೂಪೀಕರಿಸಲಾಯಿತು.
ವಿದ್ಯಾರ್ಥಿನಾಯಕನಾಗಿ ಕೃಪಾನಿಧಿ.ಕೆ,ಸಹಾಯಕಿಯಾಗಿ ಫ್ಹಾತಿಮತ್ ಅಲ್ಫಿನಾ
ಸಾಂಸ್ಕ್ರತಿಕ ಮಂತ್ರಿಯಾಗಿ ಸ್ವಾತಿ.ಪಿ ,ಸಹಾಯಕಿಯಾಗಿ ಭಾವನಾ .ಕೆ,
ಆರೋಗ್ಯಮಂತ್ರಿಯಾಗಿ ಅನಘ.ಟಿ.,ಸಹಾಯಕಿಯಾಗಿ ಯಶಸ್ವಿನಿ,
ಕೃಷಿಮಂತ್ರಿ ಜಿತೇಶ್,ಸಹಾಯಕ ಬಿ.ಪಿ.ನಿಖಿಲ್ .ಆಯ್ಕೆಗೊಂಡರು.
ಸದಸ್ಯರಿಂದ ಪ್ರತಿಜ್ಞಾ ಸ್ವೀಕಾರ , ಶ್ರೀಯುತ ಚಂದ್ರಶೇಖರ ರೈಯವರು
ಪ್ರತಿಜ್ಞಾವಿಧಿಗಳನ್ನು ಭೋಧಿ ಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀನಾಕ್ಷಿಯವರು
ಉಪಸ್ಥಿತರಿದ್ದರು.
ನಡೆಸಲು ಜುಲೈ೩೧ನೆಯ ತಾರೀಖಿನಂದು "ಶಾಂತಿ ಸಮಾಜ" ವನ್ನು
ರೂಪೀಕರಿಸಲಾಯಿತು.
ವಿದ್ಯಾರ್ಥಿನಾಯಕನಾಗಿ ಕೃಪಾನಿಧಿ.ಕೆ,ಸಹಾಯಕಿಯಾಗಿ ಫ್ಹಾತಿಮತ್ ಅಲ್ಫಿನಾ
ಸಾಂಸ್ಕ್ರತಿಕ ಮಂತ್ರಿಯಾಗಿ ಸ್ವಾತಿ.ಪಿ ,ಸಹಾಯಕಿಯಾಗಿ ಭಾವನಾ .ಕೆ,
ಆರೋಗ್ಯಮಂತ್ರಿಯಾಗಿ ಅನಘ.ಟಿ.,ಸಹಾಯಕಿಯಾಗಿ ಯಶಸ್ವಿನಿ,
ಕೃಷಿಮಂತ್ರಿ ಜಿತೇಶ್,ಸಹಾಯಕ ಬಿ.ಪಿ.ನಿಖಿಲ್ .ಆಯ್ಕೆಗೊಂಡರು.
ಸದಸ್ಯರಿಂದ ಪ್ರತಿಜ್ಞಾ ಸ್ವೀಕಾರ , ಶ್ರೀಯುತ ಚಂದ್ರಶೇಖರ ರೈಯವರು
ಪ್ರತಿಜ್ಞಾವಿಧಿಗಳನ್ನು ಭೋಧಿ ಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀನಾಕ್ಷಿಯವರು
ಉಪಸ್ಥಿತರಿದ್ದರು.
Thursday 30 July 2015
ಪಿ.ಟಿ.ಎ ಮಹಾಸಭೆ
ಜುಲೈ29ರಂದು ಮಧ್ಯಾಹ್ನ 2.30ಕ್ಕೆಸರಿಯಾಗಿ ಪಿ.ಟಿ.ಎ.
ಮಹಾಸಭೆ ಜರಗಿತು.
ಅಧ್ಯಕ್ಷರು-ಶ್ರೀ ಚಂದ್ರಹಾಸರೈ ,ಮಾತ್ಹೃಸಂಘದ ಅಧ್ಯಕ್ಷೆಯಾದ ಶ್ರೀಮತಿ ಲಕ್ಷ್ಮಿ
ಶಾಲಾವ್ಯವಸ್ತಾಪಕರಾದ ಶ್ರೀ ಜಯದೇವ್ ಖಂಡಿಗೆ, ಉಪಸ್ಥಿತರಿದ್ದರು.
ಹೊಸಕಾರ್ಯಕಾರಿ ಸಮಿತಿ ರೂಪೀಕರಿಸಲಾಯಿತು.
ಅಧ್ಯಕ್ಷರಾಗಿ ಶ್ರೀಚಂದ್ರಹಾಸ ರೈಯವರನ್ನೇ ನಿಯೋಜಿಸಲಾಯಿತು.
ಮಾತ್ರುಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಹೆಮಾವತಿಯವರನ್ನು ಆಯ್ಕೆ
ಮಾಡಲಾಯಿತು.ಅಲ್ಲದೆ ಮಧ್ಯಾಹ್ನ ಭೋಜನ ಕಮಿಟಿ ರೂಪೀಕರಿಸಲಾಯಿತು.
ಬಳಿಕ ಮಕ್ಕಳ ಹಿತಕ್ಕಾಗಿ ,ಉತ್ತಮ ಕಲಿಕೆಗಾಗಿ ,ಕೆಲವು ಯೋಜನೆಗಳನ್ನು
ಹಾಕಿ ಕೊಳ್ಳಲಾಯಿತು.
ಮುಖ್ಯೋಪಾಧ್ಯಾಯಿನಿ ಶ್ರೀಮತಿಮೀನಾಕ್ಷಿಯವರು ಸ್ವಾಗತಿಸಿ ಅಧ್ಯಾಪಿಕೆ
ಶ್ರೀಮತಿ ಮಾಲತಿ ಯಂ.ಧನ್ಯವಾದಗಳನ್ನಿತ್ತರು. ಶ್ರೀಮತಿ ಲಲಿತಕುಮಾರಿ
ಪ್ರಾರ್ಥನೆ ಮಾಡಿದರು. ಶ್ರೀಚಂದ್ರಶೇಖರ ರೈಯವರು ಕಾರ್ಯಕ್ರಮ ನಿರೂಪಿಸಿದರು.
ಮಹಾಸಭೆ ಜರಗಿತು.
ಅಧ್ಯಕ್ಷರು-ಶ್ರೀ ಚಂದ್ರಹಾಸರೈ ,ಮಾತ್ಹೃಸಂಘದ ಅಧ್ಯಕ್ಷೆಯಾದ ಶ್ರೀಮತಿ ಲಕ್ಷ್ಮಿ
ಶಾಲಾವ್ಯವಸ್ತಾಪಕರಾದ ಶ್ರೀ ಜಯದೇವ್ ಖಂಡಿಗೆ, ಉಪಸ್ಥಿತರಿದ್ದರು.
ಹೊಸಕಾರ್ಯಕಾರಿ ಸಮಿತಿ ರೂಪೀಕರಿಸಲಾಯಿತು.
ಅಧ್ಯಕ್ಷರಾಗಿ ಶ್ರೀಚಂದ್ರಹಾಸ ರೈಯವರನ್ನೇ ನಿಯೋಜಿಸಲಾಯಿತು.
ಮಾತ್ರುಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಹೆಮಾವತಿಯವರನ್ನು ಆಯ್ಕೆ
ಮಾಡಲಾಯಿತು.ಅಲ್ಲದೆ ಮಧ್ಯಾಹ್ನ ಭೋಜನ ಕಮಿಟಿ ರೂಪೀಕರಿಸಲಾಯಿತು.
ಬಳಿಕ ಮಕ್ಕಳ ಹಿತಕ್ಕಾಗಿ ,ಉತ್ತಮ ಕಲಿಕೆಗಾಗಿ ,ಕೆಲವು ಯೋಜನೆಗಳನ್ನು
ಹಾಕಿ ಕೊಳ್ಳಲಾಯಿತು.
ಮುಖ್ಯೋಪಾಧ್ಯಾಯಿನಿ ಶ್ರೀಮತಿಮೀನಾಕ್ಷಿಯವರು ಸ್ವಾಗತಿಸಿ ಅಧ್ಯಾಪಿಕೆ
ಶ್ರೀಮತಿ ಮಾಲತಿ ಯಂ.ಧನ್ಯವಾದಗಳನ್ನಿತ್ತರು. ಶ್ರೀಮತಿ ಲಲಿತಕುಮಾರಿ
ಪ್ರಾರ್ಥನೆ ಮಾಡಿದರು. ಶ್ರೀಚಂದ್ರಶೇಖರ ರೈಯವರು ಕಾರ್ಯಕ್ರಮ ನಿರೂಪಿಸಿದರು.
Monday 27 July 2015
ಪಿ.ಟಿ.ಎ ಮಹಾಸಭೆ
ಜುಲೈ೨೯ರಂದು ಅಪರಾಹ್ನ 2 ಗಂಟೆಗೆ ನಮ್ಮಶಾಲೆಯ
ಪಿ.ಟಿ.ಎ.ಮಹಾಸಭೆ ನಡೆಸುವುದೆಂದು ಕಾರ್ಯಕಾರಿಸಮಿತಿಯಲ್ಲಿ
ತೀರ್ಮಾನಿಸಲಾಗಿದೆ.
ಪಿ.ಟಿ.ಎ.ಮಹಾಸಭೆ ನಡೆಸುವುದೆಂದು ಕಾರ್ಯಕಾರಿಸಮಿತಿಯಲ್ಲಿ
ತೀರ್ಮಾನಿಸಲಾಗಿದೆ.
Wednesday 22 July 2015
ವಿದ್ಯಾರಂಗ ಉದ್ಘಾಟನೆ
ಆಸಕ್ತಿದಾಯಕ ಕತೆಯನ್ನು ಹೇಳಿ ವಿನೂತನವಾಗಿ
ಪ್ರಸಕ್ತಸಾಲಿನ ವಿದ್ಯಾರಂಗಕಲಾಸಾಹಿತ್ಯ ವೇದಿಕೆಯ
ಉದ್ಘಾಟನೆಯನ್ನು ಶ್ರೀಯುತ ಬಾಲಮಧುರಕಾನನ
ಅವರು ಇಂದು ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಮೀನಾಕ್ಷಿಯವರು ಸ್ವಾಗತಿಸಿದರು .ಶ್ರೀಯುತ
ಚಂದ್ರಶೇಖರ ರೈಯವರು ಧನ್ಯವಾದಗಳನ್ನಿತ್ತರು. ಶ್ರೀಮತಿ ಮಾಲತಿ
ವೈಯವರು ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.
ಪ್ರಸಕ್ತಸಾಲಿನ ವಿದ್ಯಾರಂಗಕಲಾಸಾಹಿತ್ಯ ವೇದಿಕೆಯ
ಉದ್ಘಾಟನೆಯನ್ನು ಶ್ರೀಯುತ ಬಾಲಮಧುರಕಾನನ
ಅವರು ಇಂದು ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಮೀನಾಕ್ಷಿಯವರು ಸ್ವಾಗತಿಸಿದರು .ಶ್ರೀಯುತ
ಚಂದ್ರಶೇಖರ ರೈಯವರು ಧನ್ಯವಾದಗಳನ್ನಿತ್ತರು. ಶ್ರೀಮತಿ ಮಾಲತಿ
ವೈಯವರು ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.
Sunday 19 July 2015
ಸಿಪಿಟಿಎ
ಜೂನ್೧೪ ರಿಂದ ಆರಂಭಿಸಿ ನಮ್ಮಎಲ್ಲಾತರಗತಿಗಳ
ಸಿಪಿಟಿಎ ಗಳು ಸಂಪನ್ನಗೊಂಡವು. ಪ್ರತಿತರಗತಿಗಳ
ಅಧ್ಯಕ್ಷರನ್ನು ,ಉಪಾಧ್ಯಕ್ಷರನ್ನು ಚುನಾಯಿಸಲಾಯಿತು.
ಮಕ್ಕಳ ಕಲಿಕಾಪ್ರಗತಿಯ ಕುರಿತು ಚರ್ಚಿಸಲಾಯಿತು.
ಸಿಪಿಟಿಎ ಗಳು ಸಂಪನ್ನಗೊಂಡವು. ಪ್ರತಿತರಗತಿಗಳ
ಅಧ್ಯಕ್ಷರನ್ನು ,ಉಪಾಧ್ಯಕ್ಷರನ್ನು ಚುನಾಯಿಸಲಾಯಿತು.
ಮಕ್ಕಳ ಕಲಿಕಾಪ್ರಗತಿಯ ಕುರಿತು ಚರ್ಚಿಸಲಾಯಿತು.
Tuesday 30 June 2015
ಮಾದಕ ವಸ್ತು ವಿರುದ್ದದಿನ
ಜೂನ್ 26 -ಈ ದಿನ ಮನುಕುಲವನ್ನು ನಾಶಪಡಿಸುವ ಮಾದಕವಸ್ತುಗಳ ಸೇವನೆಯ ವಿರುದ್ದ
ಜನರನ್ನು ಎಚ್ಹರಿಸುವ ಕಾರ್ಯಕ್ರಮಗಳು ಎಲ್ಲೆಡೆ ನಡೆದುವು. ನಮ್ಮ ಶಾಲೆಯಲ್ಲಿ ಮಕ್ಕಳಿಗೆ
ಮಾದಕವಸ್ತುಗಳ ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಮಾಹಿತಿನೀಡಲಾಯಿತು .
ಆ ಕುರಿತು ಪ್ರತಿಜ್ಞೆಯನ್ನು ಮಾಡಲಾಯಿತು .
ಜನರನ್ನು ಎಚ್ಹರಿಸುವ ಕಾರ್ಯಕ್ರಮಗಳು ಎಲ್ಲೆಡೆ ನಡೆದುವು. ನಮ್ಮ ಶಾಲೆಯಲ್ಲಿ ಮಕ್ಕಳಿಗೆ
ಮಾದಕವಸ್ತುಗಳ ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಮಾಹಿತಿನೀಡಲಾಯಿತು .
ಆ ಕುರಿತು ಪ್ರತಿಜ್ಞೆಯನ್ನು ಮಾಡಲಾಯಿತು .
Saturday 20 June 2015
ವಾಚಾನಾದಿನ
ಜೂನ್೧೯ಗ್ರಂಥಾಲಯ ಚಳುವಳಿಯ ಪಿತಾಮಹ
ಪಿ.ಯನ್.ಪಣಿಕ್ಕರ್ರವರ ಚರಮದಿನ. "ಓದಿರಿ ಹಾಗು ಬೆಳೆಯಿರಿ"
ಎಂಬುದು ಅವರ ಸಂದೇಶವಾಗಿತ್ತು.
ಈವಾರವನ್ನು "ವಾಚನಸಪ್ತಾಹ" ವಾಗಿ ನಮ್ಮಶಾಲೆಯಲ್ಲಿ ಆಚರಿಸಲಾಗುವುದು.
ಇದರ ಉದ್ಘಾಟನೆಯನ್ನು ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಮೀನಾಕ್ಷಿಯವರು ನೆರವೇರಿಸಿದರು. ಶ್ರೀಯುತ ಚಂದ್ರಶೇಖರ ರೈಯವರು
ಈ ಕಾರ್ಯಕ್ರಮದ ಮಹತ್ವವನ್ನು ಮಕ್ಕಳಿಗೆ ತಿಳಿಯಪಡಿಸಿದರು.
ಪಿ.ಯನ್.ಪಣಿಕ್ಕರ್ರವರ ಚರಮದಿನ. "ಓದಿರಿ ಹಾಗು ಬೆಳೆಯಿರಿ"
ಎಂಬುದು ಅವರ ಸಂದೇಶವಾಗಿತ್ತು.
ಈವಾರವನ್ನು "ವಾಚನಸಪ್ತಾಹ" ವಾಗಿ ನಮ್ಮಶಾಲೆಯಲ್ಲಿ ಆಚರಿಸಲಾಗುವುದು.
ಇದರ ಉದ್ಘಾಟನೆಯನ್ನು ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಮೀನಾಕ್ಷಿಯವರು ನೆರವೇರಿಸಿದರು. ಶ್ರೀಯುತ ಚಂದ್ರಶೇಖರ ರೈಯವರು
ಈ ಕಾರ್ಯಕ್ರಮದ ಮಹತ್ವವನ್ನು ಮಕ್ಕಳಿಗೆ ತಿಳಿಯಪಡಿಸಿದರು.
Subscribe to:
Posts (Atom)