Friday 5 June 2015

ವಿಶ್ವಪರಿಸರದಿನ

"ನಮ್ಮ ಹಿರಿಯರು ನಮಗಾಗಿ ಸಂರಕ್ಷಿಸಿ ಉಳಿಸಿ ಬೆಳೆಸಿದ
ಪ್ರಕೃತಿ ಸಂಪತ್ತು ಇಂದು ನಾಶವಾಗುವ ಸ್ಥಿತಿ ಬಂದೊದಗಿದೆ .
ಇದಕ್ಕೆ ನಾವೇ ಕಾರಣರಾಗಿದ್ದೇವೆ . ಇನ್ನಾದರೂ ನಾವು ಜಾಗ್ರತರಾಗಬೇಕಾಗಿದೆ.
ಇಂದಿನ ಮಕ್ಕಳೇ ಮುಂದಿನ ಜನಾಂಗ , ಅಂತೆಯೇ ಪ್ರತಿಯೊಬ್ಬರೂ ಒಂದೊಂದು
ಗಿಡವನ್ನು ನೆಟ್ಟು ಬೆಳೆಸ ಬೇಕು" .ಪರಿಸರ ದಿನಕ್ಕೆ ಸಂಬಂಧಪಟ್ಟ ಆಚರಣೆಯ ಸಂದರ್ಭ
ನಮ್ಮ ಶಾಲಾ ಅಧ್ಯಾಪಕರಾದ ಶ್ರೀಯುತ ಚಂದ್ರಶೇಖರ ರೈ ಯವರು ಪುಟಾಣಿ
ಮಕ್ಕಳಿಗೆ ತಿಳಿಸಿದರು .   ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀನಾಕ್ಷಿಯವರು
ಎಲ್ಲಾ ಮಕ್ಕಳಿಗೂ ಗಿಡಗಳನ್ನು ವಿತರಿಸಿದರು .

No comments:

Post a Comment