Saturday 20 June 2015

ವಾಚಾನಾದಿನ

ಜೂನ್೧೯ಗ್ರಂಥಾಲಯ ಚಳುವಳಿಯ ಪಿತಾಮಹ
ಪಿ.ಯನ್.ಪಣಿಕ್ಕರ್ರವರ ಚರಮದಿನ. "ಓದಿರಿ ಹಾಗು ಬೆಳೆಯಿರಿ"
ಎಂಬುದು ಅವರ ಸಂದೇಶವಾಗಿತ್ತು.
ಈವಾರವನ್ನು "ವಾಚನಸಪ್ತಾಹ" ವಾಗಿ ನಮ್ಮಶಾಲೆಯಲ್ಲಿ ಆಚರಿಸಲಾಗುವುದು.
ಇದರ ಉದ್ಘಾಟನೆಯನ್ನು ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಮೀನಾಕ್ಷಿಯವರು ನೆರವೇರಿಸಿದರು. ಶ್ರೀಯುತ ಚಂದ್ರಶೇಖರ ರೈಯವರು
ಈ ಕಾರ್ಯಕ್ರಮದ ಮಹತ್ವವನ್ನು ಮಕ್ಕಳಿಗೆ ತಿಳಿಯಪಡಿಸಿದರು.







No comments:

Post a Comment