Wednesday 16 December 2015

ಇಂಧನ ಉಳಿಸಿ

ನೀರ್ಚಾಲು:- ಮ.ಸಂ.ಕಾಲೇಜ್ ಎಲ್.ಪಿ.ಶಾಲೆ ಪೆರಡಾಲ ನೀರ್ಚಾಲು ಶಾಲೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು
ಇಂಧನ ಉಳಿಸಿ ಪ್ರತಿಜ್ಞೆ ಮಾಡಿದರು.

ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ತೃತೀಯ

ನೀರ್ಚಾಲು :- ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಪೆನ್ಸಿಲ್ ಡ್ರೋಯಿಂಗ್  ನಲ್ಲಿ ಎ+ನೊಂದಿಗೆ ತೃತೀಯ ಸ್ಥಾನ ಪಡೆದ ಭರತ್ ರಾಜ್. ಕೆ 4 ನೇ ತರಗತಿ. ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಅಧ್ಯಾಪಕ ವೃಂದ ಇವನನ್ನು ಅಭಿನಂದಿಸಿದ್ದಾರೆ.

Wednesday 2 December 2015

ಬಾಲಕಲೋತ್ಸವ


ಭಾಷಣ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ವಿದ್ಯಾರ್ಥಿನಿ
ಸ್ವಾತಿ ಕೆ ನಾಲ್ಕನೇ ತರಗತಿ

ವಿಜ್ಞಾನ ಮೇಳ ಹಾಗೂ ಗಣಿತ ಮೇಳ

ವಿಜ್ಞಾನ ರಸಪ್ರಶ್ನೆಯಲ್ಲಿ ದ್ವಿತೀಯ ಬಹುಮಾನ ಪಡೆದ ವಿದ್ಯಾರ್ಥಿ 
ಕೃಪಾನಿಧಿ.ಕೆ ನಾಲ್ಕನೇ ತರಗತಿ