Pages
Home
COMMENTS
ACTIVITY CALENDAR
ABOUT US
CHILDREN'S CORNER
PHOTOS
VISITORS
RESOURCES
Wednesday 16 December 2015
ಇಂಧನ ಉಳಿಸಿ
ನೀರ್ಚಾಲು:- ಮ.ಸಂ.ಕಾಲೇಜ್ ಎಲ್.ಪಿ.ಶಾಲೆ ಪೆರಡಾಲ ನೀರ್ಚಾಲು ಶಾಲೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು
ಇಂಧನ ಉಳಿಸಿ ಪ್ರತಿಜ್ಞೆ ಮಾಡಿದರು.
ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ತೃತೀಯ
ನೀರ್ಚಾಲು :- ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಪೆನ್ಸಿಲ್ ಡ್ರೋಯಿಂಗ್ ನಲ್ಲಿ ಎ+ನೊಂದಿಗೆ ತೃತೀಯ ಸ್ಥಾನ ಪಡೆದ ಭರತ್ ರಾಜ್. ಕೆ 4 ನೇ ತರಗತಿ. ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಅಧ್ಯಾಪಕ ವೃಂದ ಇವನನ್ನು ಅಭಿನಂದಿಸಿದ್ದಾರೆ.
Wednesday 2 December 2015
ಬಾಲಕಲೋತ್ಸವ
ಭಾಷಣ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ವಿದ್ಯಾರ್ಥಿನಿ
ಸ್ವಾತಿ ಕೆ ನಾಲ್ಕನೇ ತರಗತಿ
ವಿಜ್ಞಾನ ಮೇಳ ಹಾಗೂ ಗಣಿತ ಮೇಳ
ವಿಜ್ಞಾನ ರಸಪ್ರಶ್ನೆಯಲ್ಲಿ ದ್ವಿತೀಯ ಬಹುಮಾನ ಪಡೆದ ವಿದ್ಯಾರ್ಥಿ
ಕೃಪಾನಿಧಿ.ಕೆ ನಾಲ್ಕನೇ ತರಗತಿ
Newer Posts
Older Posts
Home
Subscribe to:
Posts (Atom)