ನಮ್ಮ ಶಾಲೆಯ ಚಟುವಟಿಕೆಗಳನ್ನೆಲ್ಲ ಸುಗಮವಾಗಿ
ನಡೆಸಲು ಜುಲೈ೩೧ನೆಯ ತಾರೀಖಿನಂದು "ಶಾಂತಿ ಸಮಾಜ" ವನ್ನು
ರೂಪೀಕರಿಸಲಾಯಿತು.
ವಿದ್ಯಾರ್ಥಿನಾಯಕನಾಗಿ ಕೃಪಾನಿಧಿ.ಕೆ,ಸಹಾಯಕಿಯಾಗಿ ಫ್ಹಾತಿಮತ್ ಅಲ್ಫಿನಾ
ಸಾಂಸ್ಕ್ರತಿಕ ಮಂತ್ರಿಯಾಗಿ ಸ್ವಾತಿ.ಪಿ ,ಸಹಾಯಕಿಯಾಗಿ ಭಾವನಾ .ಕೆ,
ಆರೋಗ್ಯಮಂತ್ರಿಯಾಗಿ ಅನಘ.ಟಿ.,ಸಹಾಯಕಿಯಾಗಿ ಯಶಸ್ವಿನಿ,
ಕೃಷಿಮಂತ್ರಿ ಜಿತೇಶ್,ಸಹಾಯಕ ಬಿ.ಪಿ.ನಿಖಿಲ್ .ಆಯ್ಕೆಗೊಂಡರು.
ಸದಸ್ಯರಿಂದ ಪ್ರತಿಜ್ಞಾ ಸ್ವೀಕಾರ , ಶ್ರೀಯುತ ಚಂದ್ರಶೇಖರ ರೈಯವರು
ಪ್ರತಿಜ್ಞಾವಿಧಿಗಳನ್ನು ಭೋಧಿ ಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀನಾಕ್ಷಿಯವರು
ಉಪಸ್ಥಿತರಿದ್ದರು.
ನಡೆಸಲು ಜುಲೈ೩೧ನೆಯ ತಾರೀಖಿನಂದು "ಶಾಂತಿ ಸಮಾಜ" ವನ್ನು
ರೂಪೀಕರಿಸಲಾಯಿತು.
ವಿದ್ಯಾರ್ಥಿನಾಯಕನಾಗಿ ಕೃಪಾನಿಧಿ.ಕೆ,ಸಹಾಯಕಿಯಾಗಿ ಫ್ಹಾತಿಮತ್ ಅಲ್ಫಿನಾ
ಸಾಂಸ್ಕ್ರತಿಕ ಮಂತ್ರಿಯಾಗಿ ಸ್ವಾತಿ.ಪಿ ,ಸಹಾಯಕಿಯಾಗಿ ಭಾವನಾ .ಕೆ,
ಆರೋಗ್ಯಮಂತ್ರಿಯಾಗಿ ಅನಘ.ಟಿ.,ಸಹಾಯಕಿಯಾಗಿ ಯಶಸ್ವಿನಿ,
ಕೃಷಿಮಂತ್ರಿ ಜಿತೇಶ್,ಸಹಾಯಕ ಬಿ.ಪಿ.ನಿಖಿಲ್ .ಆಯ್ಕೆಗೊಂಡರು.
ಸದಸ್ಯರಿಂದ ಪ್ರತಿಜ್ಞಾ ಸ್ವೀಕಾರ , ಶ್ರೀಯುತ ಚಂದ್ರಶೇಖರ ರೈಯವರು
ಪ್ರತಿಜ್ಞಾವಿಧಿಗಳನ್ನು ಭೋಧಿ ಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀನಾಕ್ಷಿಯವರು
ಉಪಸ್ಥಿತರಿದ್ದರು.
No comments:
Post a Comment