Thursday 30 July 2015

ಪಿ.ಟಿ.ಎ ಮಹಾಸಭೆ

ಜುಲೈ29ರಂದು ಮಧ್ಯಾಹ್ನ 2.30ಕ್ಕೆಸರಿಯಾಗಿ ಪಿ.ಟಿ.ಎ.
ಮಹಾಸಭೆ ಜರಗಿತು.
ಅಧ್ಯಕ್ಷರು-ಶ್ರೀ ಚಂದ್ರಹಾಸರೈ ,ಮಾತ್ಹೃಸಂಘದ ಅಧ್ಯಕ್ಷೆಯಾದ ಶ್ರೀಮತಿ ಲಕ್ಷ್ಮಿ
ಶಾಲಾವ್ಯವಸ್ತಾಪಕರಾದ ಶ್ರೀ ಜಯದೇವ್ ಖಂಡಿಗೆ, ಉಪಸ್ಥಿತರಿದ್ದರು.
ಹೊಸಕಾರ್ಯಕಾರಿ ಸಮಿತಿ ರೂಪೀಕರಿಸಲಾಯಿತು.
ಅಧ್ಯಕ್ಷರಾಗಿ ಶ್ರೀಚಂದ್ರಹಾಸ ರೈಯವರನ್ನೇ ನಿಯೋಜಿಸಲಾಯಿತು.
ಮಾತ್ರುಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಹೆಮಾವತಿಯವರನ್ನು ಆಯ್ಕೆ
ಮಾಡಲಾಯಿತು.ಅಲ್ಲದೆ ಮಧ್ಯಾಹ್ನ ಭೋಜನ ಕಮಿಟಿ ರೂಪೀಕರಿಸಲಾಯಿತು.
ಬಳಿಕ ಮಕ್ಕಳ ಹಿತಕ್ಕಾಗಿ ,ಉತ್ತಮ ಕಲಿಕೆಗಾಗಿ ,ಕೆಲವು ಯೋಜನೆಗಳನ್ನು
ಹಾಕಿ ಕೊಳ್ಳಲಾಯಿತು.
ಮುಖ್ಯೋಪಾಧ್ಯಾಯಿನಿ ಶ್ರೀಮತಿಮೀನಾಕ್ಷಿಯವರು ಸ್ವಾಗತಿಸಿ ಅಧ್ಯಾಪಿಕೆ
ಶ್ರೀಮತಿ ಮಾಲತಿ ಯಂ.ಧನ್ಯವಾದಗಳನ್ನಿತ್ತರು. ಶ್ರೀಮತಿ ಲಲಿತಕುಮಾರಿ
ಪ್ರಾರ್ಥನೆ ಮಾಡಿದರು. ಶ್ರೀಚಂದ್ರಶೇಖರ ರೈಯವರು ಕಾರ್ಯಕ್ರಮ ನಿರೂಪಿಸಿದರು.






No comments:

Post a Comment