ಆಸಕ್ತಿದಾಯಕ ಕತೆಯನ್ನು ಹೇಳಿ ವಿನೂತನವಾಗಿ
ಪ್ರಸಕ್ತಸಾಲಿನ ವಿದ್ಯಾರಂಗಕಲಾಸಾಹಿತ್ಯ ವೇದಿಕೆಯ
ಉದ್ಘಾಟನೆಯನ್ನು ಶ್ರೀಯುತ ಬಾಲಮಧುರಕಾನನ
ಅವರು ಇಂದು ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಮೀನಾಕ್ಷಿಯವರು ಸ್ವಾಗತಿಸಿದರು .ಶ್ರೀಯುತ
ಚಂದ್ರಶೇಖರ ರೈಯವರು ಧನ್ಯವಾದಗಳನ್ನಿತ್ತರು. ಶ್ರೀಮತಿ ಮಾಲತಿ
ವೈಯವರು ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.
ಪ್ರಸಕ್ತಸಾಲಿನ ವಿದ್ಯಾರಂಗಕಲಾಸಾಹಿತ್ಯ ವೇದಿಕೆಯ
ಉದ್ಘಾಟನೆಯನ್ನು ಶ್ರೀಯುತ ಬಾಲಮಧುರಕಾನನ
ಅವರು ಇಂದು ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಮೀನಾಕ್ಷಿಯವರು ಸ್ವಾಗತಿಸಿದರು .ಶ್ರೀಯುತ
ಚಂದ್ರಶೇಖರ ರೈಯವರು ಧನ್ಯವಾದಗಳನ್ನಿತ್ತರು. ಶ್ರೀಮತಿ ಮಾಲತಿ
ವೈಯವರು ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.
No comments:
Post a Comment